June 19, 2025

INDEPENDENCE DAY 2022

ದೇವಾಡಿಗ ಸಂಘ (ರಿ) ಬೆಂಗಳೂರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇವಾಡಿಗ ಸಂಘ (ರಿ) ಬೆಂಗಳೂರು ದಿನಾಂಕ: 15, ಆಗಸ್ಟ್ 2022 ರಂದು ತ್ರಿವರ್ಣ ದ್ವಜ ಆರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಪರ್ಶ್ ಹಾಸ್ಪಿಟಲ್, ಡಾ. ಕಿರಣ್ ಕುಮಾರ್ ಬಿ.ಆರ್ , ಮೆಡಿಕಲ್ ಡೈರೆಕ್ಟರ್, ಎಸ್. ಎಸ್. ಹಾಸ್ಪಿಟಲ್, ರಾಜರಾಜೇಶ್ವರಿ ದ್ವಜಾರೋಹಣ ಬೆಳಿಗ್ಗೆ 8.30 ನಡೆಸಿಕೊಟ್ಟರು. ಅವರು ತಮ್ಮ ಭಾಷಣದಲ್ಲಿ ನಮ್ಮ ಸಮಾಜದ ಬಡವರಿಗೆ ಆರೋಗ್ಯ ತಪಾಸಣೆಯನ್ನು ಆಸ್ಪತ್ರೆಯ ವತಿಯಿಂದ ರಿಯಾಯಿತಿ […]