June 19, 2025

Treasured Memories of Devadiga Sangha, Bangalore

Treasured Memories of Devadiga Sangha, Bangalore We are humbled and honored to revisit some of the most cherished moments in the history of Devadiga Sangha, Bangalore—memories that continue to inspire and strengthen the spirit of our community. These enduring memories include the gracious presence and invaluable contributions of distinguished personalities such as: A special place […]

ದೇವಾಡಿಗ ಸಂಘ (ರಿ) ಬೆಂಗಳೂರು ಆಟಿಡೊಂಜಿ ದಿನ 45ವರ್ಷದ ಸಂಭ್ರಮ

ದೇವಾಡಿಗ ಸಮುದಾಯದ ಸದಸ್ಯರೇ, 🙏 21 ಜುಲೈ 2024ರ “ಆಟಿ ದ ಒಂಜಿ ದಿನ” ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೋರಿಸಿದ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಇಂದು ನಡೆದ ನಮ್ಮ “ಆಟಿ ದ ಒಂಜಿ ದಿನ” (21 ಜುಲೈ 2024) ಕಾರ್ಯಕ್ರಮಕ್ಕೆ ತೋರಿಸಿದ ಅದ್ಭುತ ಬೆಂಬಲ ಮತ್ತು ಉತ್ಸಾಹಕ್ಕೆ ನಾವು ನಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಈ ನಮ್ಮ ದೇವಾಡಿಗ ಸಮುದಾಯದ ಸಮ್ಮಿಲನವು ನಮ್ಮ ಸಮುದಾಯದ ಅನುಭವದಲ್ಲಿ ನಿಜಕ್ಕೂ ವೈಶಿಷ್ಟ್ಯಪೂರ್ಣ ದಿನವಾಗಿದೆ. ಪ್ರತಿಯೊಬ್ಬರ ಸಹಭಾಗಿತ್ವ, ಸಹಕಾರ ಮತ್ತು ಬದ್ಧತೆ ಎಲ್ಲಾ […]

77th Independence Day Celebrations

ದೇವಾಡಿಗಸಂಘ (ರಿ ) ಬೆಂಗಳೂರು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಇಂದು ದೇವಾಡಿಗ ಸಂಘ ಬೆಂಗಳೂರು ಇದರ ಆವರಣದಲ್ಲಿ ಅಧ್ಯಕ್ಷರ ಮುಂದಾಳತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಮುಖ್ಯ ಅತಿಥಿಸಮಾಜದ ಹಿರಿಯರು, ಮುತ್ಸದ್ದಿಗಳು ಮಾಜಿ ಅಬಕಾರಿ ಇಲಾಖೆಯ ಅಧಿಕಾರಿಗಳು ಶ್ರೀ ಗಣಪತಿ ಮೊಯಿಲಿ ಧ್ವಜಾರೋಹಣವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಈ ದಿನವನ್ನು ಸ್ಮರಣೀಯವಾಗಿಸಲು ಸಮಿತಿಯ ಸದಸ್ಯರು, ಮಹಿಳಾ ಘಟಕ ಹಾಗೂ ಯುವ ಘಟಕ ಇವರ ಸಂಯೋಜನೆಯಲ್ಲಿ ಸಂಘದ ಅವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. Every year, the Devadiga Sangha Bangalore […]

Aatidonjidina -ಆಟಿಡ್ ಒಂಜಿ ದಿನ -2023

ದೇವಾಡಿಗ ಸಂಘ (ರಿ ) ಬೆಂಗಳೂರುದಿನಾಂಕ 30/07/2023 ನಡೆದ ಆಟಿಡ್ ಒಂಜಿ ದಿನ (ಆಷಾಡದ ಲ್ಲಿ ಒಂದು ದಿನ ) ಕಾರ್ಯಕ್ರಮ.ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವವಿಖ್ಯಾತ ಹೃದಯ ತಜ್ಞರಾದ ಶ್ರೀಯುತ ಡಾ|ಪ್ರವೀಣ್ ದೇವಾಡಿಗ (ನಾರಾಯಣ ಹೃದಯಾಲಯ)ರವರು ಉದ್ಘಾಟಿಸಿ ಸಮಾಜ ಬಾಂಧವರಿಗೆ ಹಿತವಚನವನ್ನು ಹಾಗೂ ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಎನ್ ರಮೇಶ್ ದೇವಾಡಿಗ ವಂಡ್ಸೆ, ಸಮಾಜದ ಏಳಿಗೆಗೆ ಎಲ್ಲಾ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ಶ್ರಮದ ಅವಶ್ಯಕತೆ ಹಾಗೂ ಮುಂದಿನ ನಡೆಯ ಬಗ್ಗೆ, ವಿವರಣೆ ನೀಡಿದರು. […]

Businesses of Community Members

1.Hindpac Industries Established in the year 2004, Hindpac Industry has carved a niche amongst the most dominant names in the market. We are working as a sole proprietorship. The head quarter of our corporation is located at Bengaluru, Karnataka (India). We are a most trusted name among the topmost companies in this business, involved in manufacturing of EPS Sheet, EPE Foam Sheet, Air Bubble Roll, […]

ತುಳುನಾಡಿನ ಆಟಿ ಕಳಂಜ “

ತುಳುನಾಡಿನ ಆಟಿ ಕಳಂಜ “ ಸುರಿಯುವ ಮಳೆಯ ಆಟಿ (ಆಷಾಢ) ತಿಂಗಳೆಂದರೆ ತುಳುನಾಡ ಜನತೆ ಮನೆಯಿಂದ ಹೊರಬರಲೂ ಆಗದಂತಹ ಕಾಲ ಎಂಬುದು ವಾಡಿಕೆ. ಈ ಮಾಸದಲ್ಲಿ ಆಟಿ ಕಳಂಜ ಕುಣಿತ ತುಳುನಾಡಿನ ವಿಶೇಷ. ಆಟಿ ತಿಂಗಳಿನಲ್ಲಿ ಕೂಡಿಟ್ಟ ಧವಸಧಾನ್ಯಗಳು ಮುಗಿಯುವ ಕಾರಣ, ಲಭ್ಯ ಸಸ್ಯಮೂಲವೇ ಆಹಾರವಾಗುತ್ತದೆ. ಇದೇ ಸಂದರ್ಭದಲ್ಲಿ ಕಾಲಿಡುವ ಶೀತ, ಕೆಮ್ಮು ಹಾಗೂ ಜ್ವರಬಾಧೆ, ಸೊಳ್ಳೆಕಾಟ ಜನತೆಯನ್ನು ಕಂಗೆಡಿಸುತ್ತವೆ. ಇದನ್ನೆಲ್ಲಾ ನಿವಾರಿಸಲು ಆಟಿ ಕಳಂಜ ಬರುತ್ತಾನೆ ಎಂಬ ನಂಬಿಕೆ ಇದೆ.ಆಟಿಕಳಂಜ ಹೆಸರೇ ಸೂಚಿಸುವಂತೆ ಆಟಿ ತಿಂಗಳಿನಲ್ಲಿ […]